Friday, April 09, 2010

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ - ಸ್ಥಳ - ಅಧ್ಯಕ್ಷರುಗಳ ಪಟ್ಟಿ




: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ - ಸ್ಥಳ - ಅಧ್ಯಕ್ಷರುಗಳ ಪಟ್ಟಿ :




ಕ್ರ.ಸಂ.
ವರ್ಷ
ಸ್ಥಳ
ಅಧ್ಯಕ್ಷರು
1
೧೯೧೫
ಬೆಂಗಳೂರು
ಎಚ್.ವಿ.ನಂಜುಂಡಯ್ಯ
2
೧೯೧೬
ಬೆಂಗಳೂರು
ಎಚ್.ವಿ.ನಂಜುಂಡಯ್ಯ
3
೧೯೧೭
ಮೈಸೂರು
ಎಚ್.ವಿ.ನಂಜುಂಡಯ್ಯ
4
೧೯೧೮
ಧಾರವಾಡ
ಆರ್.ನರಸಿಂಹಾಚಾರ್
5
೧೯೧೯
ಹಾಸನ
ಕರ್ಪೂರ ಶ್ರೀನಿವಾಸರಾವ್
6
೧೯೨೦
ಹೊಸಪೇಟೆ
ರೊದ್ದ ಶ್ರೀನಿವಾಸರಾವ
7
೧೯೨೧
ಚಿಕ್ಕಮಗಳೂರು
ಕೆ.ಪಿ.ಪುಟ್ಟಣ್ಣ ಶೆಟ್ಟಿ
8
೧೯೨೨
ದಾವಣಗೆರೆ
ಎಂ.ವೆಂಕಟಕೃಷ್ಣಯ್ಯ
9
೧೯೨೩
ಬಿಜಾಪುರ
ಸಿದ್ಧಾಂತಿ ಶಿವಶಂಕರ ಶಾಸ್ತ್ರಿ
10
೧೯೨೪
ಕೋಲಾರ
ಹೊಸಕೋಟೆ ಕೃಷ್ಣಶಾಸ್ತ್ರಿ
11
೧೯೨೫
ಬೆಳಗಾವಿ
ಬೆನಗಲ್ ರಾಮರಾವ್
12
೧೯೨೬
ಬಳ್ಳಾರಿ
.ಗು.ಹಳಕಟ್ಟಿ
13
೧೯೨೭
ಮಂಗಳೂರು
ಆರ್.ತಾತಾಚಾರ್ಯ
14
೧೯೨೮
ಕಲಬುರ್ಗಿ
ಬಿ ಎಂ ಶ್ರೀ
15
೧೯೨೯
ಬೆಳಗಾವಿ
ಮಾಸ್ತಿ ವೆಂಕಟೇಶ ಅಯ್ಯಂಗಾರ್
16
೧೯೩೦
ಮೈಸೂರು
ಆಲೂರು ವೆಂಕಟರಾಯರು
17
೧೯೩೧
ಕಾರವಾರ
ಮುಳಿಯ ತಿಮ್ಮಪ್ಪಯ್ಯ
18
೧೯೩೨
ಮಡಿಕೇರಿ
ಡಿ ವಿ ಜಿ
19
೧೯೩೩
ಹುಬ್ಬಳ್ಳಿ
ವೈ.ನಾಗೇಶ ಶಾಸ್ತ್ರಿ
20
೧೯೩೪
ರಾಯಚೂರು
ಪಂಜೆ ಮಂಗೇಶರಾಯರು
21
೧೯೩೫
ಮುಂಬಯಿ
ಎನ್.ಎಸ್.ಸುಬ್ಬರಾವ್
22
೧೯೩೭
ಜಮಖಂಡಿ
ಬೆಳ್ಳಾವೆ ವೆಂಕಟನಾರಣಪ್ಪ
23
೧೯೩೮
ಬಳ್ಳಾರಿ
ರಂಗನಾಥ ದಿವಾಕರ
24
೧೯೩೯
ಬೆಳಗಾವಿ
ಮುದವೀಡು ಕೃಷ್ಣರಾಯರು
25
೧೯೪೦
ಧಾರವಾಡ
ವೈ.ಚಂದ್ರಶೇಖರ ಶಾಸ್ತ್ರಿ
26
೧೯೪೧
ಹೈದರಾಬಾದ್
.ಆರ್.ಕೃಷ್ಣಶಾಸ್ತ್ರಿ
27
೧೯೪೩
ಶಿವಮೊಗ್ಗ
.ರಾ.ಬೇಂದ್ರೆ
28
೧೯೪೪
ರಬಕವಿ
ಎಸ್.ಎಸ್.ಬಸವನಾಳ
29
೧೯೪೫
ಮದರಾಸು
ಟಿ ಪಿ ಕೈಲಾಸಂ
30
೧೯೪೭
ಹರಪನಹಳ್ಳಿ
ಸಿ.ಕೆ.ವೆಂಕಟರಾಮಯ್ಯ
31
೧೯೪೮
ಕಾಸರಗೋಡು
ತಿ.ತಾ.ಶರ್ಮ
32
೧೯೪೯
ಕಲಬುರ್ಗಿ
ಉತ್ತಂಗಿ ಚನ್ನಪ್ಪ
33
೧೯೫೦
ಸೊಲ್ಲಾಪುರ
ಎಮ್.ಆರ್.ಶ್ರೀನಿವಾಸಮೂರ್ತಿ
34
೧೯೫೧
ಮುಂಬಯಿ
ಗೋವಿಂದ ಪೈ
35
೧೯೫೨
ಬೇಲೂರು
ಎಸ್.ಸಿ.ನಂದೀಮಠ
36
೧೯೫೪
ಕುಮಟಾ
ವಿ.ಸೀತಾರಾಮಯ್ಯ
37
೧೯೫೫
ಮೈಸೂರು
ಶಿವರಾಮ ಕಾರಂತ
38
೧೯೫೬
ರಾಯಚೂರು
ಶ್ರೀರಂಗ
39
೧೯೫೭
ಧಾರವಾಡ
ಕುವೆಂಪು
40
೧೯೫೮
ಬಳ್ಳಾರಿ
ವಿ.ಕೆ.ಗೋಕಾಕ
41
೧೯೫೯
ಬೀದರ
ಡಿ.ಎಲ್.ನರಸಿಂಹಾಚಾರ್
42
೧೯೬೦
ಮಣಿಪಾಲ
.. ಕೃಷ್ಣರಾಯ
43
೧೯೬೧
ಗದಗ
ಕೆ.ಜಿ.ಕುಂದಣಗಾರ
44
೧೯೬೩
ಸಿದ್ದಗಂಗಾ
ರಂ.ಶ್ರೀ.ಮುಗಳಿ
45
೧೯೬೫
ಕಾರವಾರ
ಕಡೆಂಗೋಡ್ಲು ಶಂಕರಭಟ್ಟ
46
೧೯೬೭
ಶ್ರವಣಬೆಳಗೊಳ
.ನೇ.ಉಪಾಧ್ಯೆ
47
೧೯೭೦
ಬೆಂಗಳೂರು
ದೇ.ಜವರೆಗೌಡ
48
೧೯೭೪
ಮಂಡ್ಯ
ಜಯದೇವಿತಾಯಿ ಲಿಗಾಡೆ
49
೧೯೭೬
ಶಿವಮೊಗ್ಗ
ಎಸ್.ವಿ.ರಂಗಣ್ಣ
50
೧೯೭೮
ದೆಹಲಿ
ಜಿ.ಪಿ.ರಾಜರತ್ನಂ
51
೧೯೭೯
ಧರ್ಮಸ್ಥಳ
ಗೋಪಾಲಕೃಷ್ಣ ಅಡಿಗ
52
೧೯೮೦
ಬೆಳಗಾವಿ
ಬಸವರಾಜ ಕಟ್ಟೀಮನಿ
53
೧೯೮೧
ಚಿಕ್ಕಮಗಳೂರು
ಪು.ತಿ.ನರಸಿಂಹಾಚಾರ್
54
೧೯೮೧
ಮಡಿಕೇರಿ
ಶಂ.ಬಾ.ಜೋಶಿ
55
೧೯೮೨
ಶಿರಸಿ
ಗೊರೂರು ರಾಮಸ್ವಾಮಿ ಐಯಂಗಾರ್
56
೧೯೮೪
ಕೈವಾರ
.ಎನ್.ಮೂರ್ತಿ ರಾವ್
57
೧೯೮೫
ಬೀದರ್
ಹಾ.ಮಾ.ನಾಯಕ
58
೧೯೮೭
ಕಲಬುರ್ಗಿ
ಸಿದ್ದಯ್ಯ ಪುರಾಣಿಕ
59
೧೯೯೦
ಹುಬ್ಬಳ್ಳಿ
ಆರ್.ಸಿ.ಹಿರೇಮಠ
60
೧೯೯೧
ಮೈಸೂರು
ಕೆ.ಎಸ್. ನರಸಿಂಹಸ್ವಾಮಿ
61
೧೯೯೨
ದಾವಣಗೆರೆ
ಜಿ.ಎಸ್.ಶಿವರುದ್ರಪ್ಪ
62
೧೯೯೩
ಕೊಪ್ಪ್ಪಳ
ಸಿಂಪಿ ಲಿಂಗಣ್ಣ
63
೧೯೯೪
ಮಂಡ್ಯ
ಚದುರಂಗ
64
--
--
--
65
೧೯೯೬
ಹಾಸನ
ಚನ್ನವೀರ ಕಣವಿ
66
೧೯೯೭
ಮಂಗಳೂರು
ಕಯ್ಯಾರ ಕಿಞ್ಞಣ್ಣ ರೈ
67
೧೯೯೯
ಕನಕಪುರ
ಎಸ್.ಎಲ್.ಭೈರಪ್ಪ
68
೨೦೦೦
ಬಾಗಲಕೋಟೆ
ಶಾಂತಾದೇವಿ ಮಾಳವಾಡ
69
೨೦೦೨
ತುಮಕೂರು
ಯು.ಆರ್. ಅನಂತಮೂರ್ತಿ
70
೨೦೦೩
ಮೂಡುಬಿದಿರೆ
ಕಮಲಾ ಹಂಪನಾ
71
--
--
--
72
೨೦೦೬
ಬೀದರ್
ಶಾಂತರಸ ಹೆಂಬೆರಳು
73
೨೦೦೭
ಶಿವಮೊಗ್ಗ
ನಿಸಾರ್ ಅಹಮ್ಮದ್
74
೨೦೦೮
ಉಡುಪಿ
ಎಲ್. ಎಸ್. ಶೇಷಗಿರಿ ರಾವ್
75
೨೦೦೯
ಚಿತ್ರದುರ್ಗ
ಎಲ್. ಬಸವರಾಜು
76
೨೦೧೦
ಗದಗ
ಡಾ. ಗೀತಾ ನಾಗಭೂಷಣ
77
೨೦೧೧
ಬೆಂಗಳೂರು
ಜಿ. ವೆಂಕಟಸುಬ್ಬಯ್ಯ
78
೨೦೧೧
ಗಂಗಾವತಿ
ಸಿ.ಪಿ ಕೃಷ್ಣಕುಮಾರ್
79
೨೦೧
ಬಿಜಾಪುರ
 (ಬರದ ಕಾರಣ ಮುಂದೂಡಲಾಗಿದೆ)
80



81



82



83



84



85



86



87



88



89



90



91



92



93



94



95



96



97



98



99



100



  




No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/