Friday, November 13, 2009

ಕನ್ನಡ ಉಳಿಸಿ - ಬೆಳೆಸಲು ಸರ್ಕಾರದ ಪ್ರಯತ್ನಗಳು

: ಕನ್ನಡ ಉಳಿಸಿ - ಬೆಳೆಸಲು ಸರ್ಕಾರದ ಪ್ರಯತ್ನಗಳು :




೧೯೬೩ - ಕನ್ನಡ ರಾಜ್ಯಭಾಷಾ ಅಧಿನಿಯಮ ಜಾರಿ

೧೯೬೮ - ತಾಲೂಕು ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ


೧೯೭೦ - ಉಪವಿಭಾಗ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ

೧೯೭೨ - ಜಿಲ್ಲಾ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ


೧೯೭೪ - ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ


೧೯೭೮ - ಸಿವಿಲ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ 


೧೯೭೯ - ಸೆಷನ್ಸ್ ನ್ಯಾಯಾಲಯ ಮಟ್ಟದಲ್ಲಿ ಕನ್ನಡ ಜಾರಿಗೆ ಆದೇಶ


೧೯೮೦ - ಗೋಕಾಕ್ ಆಯೋಗ ರಚನೆ



೧೯೮೩ - ಕನ್ನಡ ಆಡಳಿತ ಭಾಷಾ ಸಮಿತಿ ರಚನೆ


೧೯೮೩ - ಸಚಿವಾಲಯದಲ್ಲಿ ಆಡಳಿತ ಕನ್ನಡ ಕಡ್ಡಾಯ


೧೯೮೪ - ಗಡಿ ಸಲಹಾ ಸಮಿತಿ ರಚನೆ


೧೯೮೪ - ಸರೋಜಿನಿ ಮಹಿಷಿ ಸಮಿತಿ ರಚನೆ


೧೯೮೫ - ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಆದೇಶ


೧೯೯೨ - ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ


೧೯೯೩ - ಕನ್ನಡ ಜಾಗೃತಿ ವರ್ಷಾಚರಣೆ


೧೯೯೫ - ಭಾ.ಆ.ಸೇ. (IAS) ಪರೀಕ್ಷೆಗೆ ಕನ್ನಡ ಪತ್ರಿಕೆ ಸೇರ್ಪಡೆ


೧೯೯೯ - ಕೆ.ಎ.ಎಸ್. (KAS) ಪರೀಕ್ಷೆಗೆ ಕನ್ನಡ ಕಡ್ಡಾಯ


೨೦೦೦ - ಗಡಿನಾಡು ಅಭಿವೃದ್ಧಿ ಅಧ್ಯಯನ ಆಯೋಗ ರಚನೆ


೨೦೦೩ - ನಾಡಗೀತೆ ಅಧಿಕೃತ ನಿರ್ಧಾರ

No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/