Sunday, April 11, 2010

ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ಸಾಲಿನ ಮಾಹಿತಿ

: ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ಸಾಲಿನ ಮಾಹಿತಿ :











ಧೋಂಡೋ ನರಸಿಂಹ ಮುಳಬಾಗಿಲರ 'ಉತ್ತರ ರಾಮ ಚರಿತ್ರ', ಇದು ಧಾರವಾಡದ ವಿದ್ಯಾವರ್ಧಕ ಸಂಘ ಪ್ರಕಟಿಸಿದ ಮೊದಲ ಗ್ರಂಥ.



ತಮ್ಮನ್ನು " ತಮಿಳು ಕನ್ನಡಿಗ " ಎಂದು ಹೇಳಿಕೊಂಡ ಸಾಹಿತಿ - ಮಾಸ್ತಿ



ಪುರಂದರದಾಸರ ಮತ್ತು ಕನಕದಾಸರ ಪದಗಳನ್ನು ಹರ್ಮನ್ ಮೋಗ್ಲಿಂಗ್ ಜರ್ಮನ್ ಭಾಷೆಗೆ ಅನುವಾದಿಸಿದರು.

ಪ್ರಾಸ ಬಿಟ್ಟು ಬರೆದ ಕವಿ - ಎಂ.ಗೋವಿಂದ ಪೈ

No comments:

ನಿಮ್ಮ ಗಮನಕ್ಕೆ :
ಪ್ರಶ್ನೋತ್ತರ - http://prashnottara.blogspot.com/