e - ನಾಡು ಕನ್ನಡ
(Move to ...)
ಮುಖಪುಟ
ಲೇಖನಗಳು
▼
Sunday, April 11, 2010
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ಸಾಲಿನ ಮಾಹಿತಿ
: ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಒಂದು ಸಾಲಿನ ಮಾಹಿತಿ :
ಧೋಂಡೋ ನರಸಿಂಹ ಮುಳಬಾಗಿಲರ 'ಉತ್ತರ ರಾಮ ಚರಿತ್ರ', ಇದು ಧಾರವಾಡದ ವಿದ್ಯಾವರ್ಧಕ ಸಂಘ ಪ್ರಕಟಿಸಿದ ಮೊದಲ ಗ್ರಂಥ.
ತಮ್ಮನ್ನು " ತಮಿಳು ಕನ್ನಡಿಗ " ಎಂದು ಹೇಳಿಕೊಂಡ ಸಾಹಿತಿ - ಮಾಸ್ತಿ
ಪುರಂದರದಾಸರ ಮತ್ತು ಕನಕದಾಸರ ಪದಗಳನ್ನು ಹರ್ಮನ್ ಮೋಗ್ಲಿಂಗ್ ಜರ್ಮನ್ ಭಾಷೆಗೆ ಅನುವಾದಿಸಿದರು.
ಪ್ರಾಸ ಬಿಟ್ಟು ಬರೆದ ಕವಿ - ಎಂ.ಗೋವಿಂದ ಪೈ
No comments:
Post a Comment
‹
›
Home
View web version
No comments:
Post a Comment