:ಕರ್ನಾಟಕದ ವಿಜ್ಞಾನ ಕ್ಷೇತ್ರದಲ್ಲಿನ ಪ್ರಮುಖ ಘಟನೆಗಳ ಕಾಲಾನುಕ್ರಮಣಿಕೆ:
1909 ರಲ್ಲಿ ಜೆ.ಎನ್.ಟಾಟಾ ಅವರು ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಆರಂಭಿಸಿದರು.
1928ರಲ್ಲಿ ಬೆಂಗಳೂರಿನಲ್ಲಿ ಸರ್ ಸಿ.ವಿ.ರಾಮನ್ 'ರಾಮನ್ ಪರಿಣಾಮ' ಪ್ರಕಟಿಸಿದರು.

1934ರಲ್ಲಿ ಸರ್ ಸಿ.ವಿ.ರಾಮನ್ ಬೆಂಗಳೂರಿನಲ್ಲಿ Indian Academy of Sciences ( ಈಗ Raman Research Institute ) ಸ್ಥಾಪಿಸಿದರು.
1963ರಲ್ಲಿ ಡಾ. ರಾಜಾ ರಾಮಣ್ಣ ಶಾಂತಿಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪಡೆದರು.

1972ರಲ್ಲಿ ಬೆಂಗಳೂರಿನಲ್ಲಿ ಇಸ್ರೋ ಉಪಗ್ರಹ ಕೇಂದ್ರ ಸ್ಥಾಪನೆಯಾಯಿತು.

1975ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(IISc) ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ 'ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು' ಸ್ಥಾಪನೆಯಾಯಿತು.
Bengaloorinalli kannada sandhya kaaladalli eeruva ee samayadalli nanna mitra Raviya ee prayatnavannu shlagisadiddare adu kanndakke maadida avamaana vaaditu.
ReplyDelete